* ತೇಜಸ್ವಿ ಸ್ಥಾಪಿಸಿದ ನೇಚರ್ ಕ್ಲಬ್ ಇಂದಿಗೂ ವಿಸ್ಮಯ ಪ್ರತಿಷ್ಠಾನದೊಂದಿಗೆ ಸಕ್ರಿಯ.
* ವಿಸ್ಮಯ ಪ್ರತಿಷ್ಠಾನ ಏ.5 ರಂದು ಮೂಡಿಗೆರೆ ಸಮೀಪದಎತ್ತಿನಭುಜದಲ್ಲಿ ಚಾರಣ ಕಾರ್ಯಕ್ರಮವಿತ್ತು
* ಕೀಟಗಳ ಸಂಗ್ರಹಾಲಯ, ಸೀತೆಹೂಗಳ ಆರ್ಕಿಡೋರಿಯಂ, ಚಿಟ್ಟೆಗಳ ಉದ್ಯಾನ ಸ್ಥಾಪನೆ ತೇಜಸ್ವಿ ಕನಸು
* ಅವಿರತ , ಈಕವಿ, ಮೇಪ್ಲವರ್ ಮೀಡಿಯಾ ಸೇರಿದಂತೆ ಹಲವು ಸಂಸ್ಥೆಗಳಿಂದತೇಜಸ್ವಿ ಸ್ಮರಣೆ
* ತೇಜಸ್ವಿ ವಿಸ್ಮಯ .ಕಾಂ ಗೆ ಲಂಕೇಶ್ ಬಳಗದ ಸತ್ಯಮೂರ್ತಿ ಆನಂದೂರ್ , ಮಂಜುನಾಥ ಅಜ್ಜಂಪುರ, ರೇಷ್ಮೆ ಅವರಿಂದ ಶುಭ ಹಾರೈಕೆ.